Friday, 10 February 2017

'ಮುತ್ತು ರಾಜ್' ಅವರಿಗೆ ಸಿರಿ ಸೌಂದರ್ಯ ಮಾಸ ಪತ್ರಿಕೆ ತಂಡದ ಆರೈಕೆ ಗಳು.


'ಮುತ್ತು ರಾಜ್' ಕಾಮಿಡಿ ಕಿಲಾಡಿಗಳು ಅಡ್ಡದಲ್ಲಿ ತಯಾರಾಗುತ್ತಿರುವ ಕನ್ನಡದ ಜೂನಿಯರ್ 'ಚಿಕ್ಕಣ್ಣ'. ಚಿಕ್ಕೂಸ್ ಎಂದರೆ ತಪ್ಪಾಗಲಾರದು. ಬಾಲ್ಯದಲ್ಲಿ ಈತನು ಬೆಳೆದದ್ದು ಬಡತನದಿಂದ ಎಂಬುವಂತೆ ಕಾಣುತ್ತದೆ. ಆದರೆ ನಟನೆಯಲ್ಲಿ ಮಾತ್ರ ಶ್ರೀಮಂತ. ಕಲಾಸಕ್ತರು ನಟನೆಯ ವೇದಿಕೆಗಾಗಿ ಪಡುವ ಕಷ್ಟ ಅಷ್ಟಿಷ್ಟಲ್ಲ. 

ಇಂತಹ ಕಲಾವಿದರಿಗೆಂದೇ  ಕಾಮಿಡಿ ಕಿಲಾಡಿಗಳು ವೇದಿಕೆ ಸಜ್ಜುಗೊಂಡು ದಾರಿದೀಪವಾಗಿದೆ. ಮುತ್ತುರಾಜ್ ನಮ್ಮ ನಿಮ್ಮೆಲ್ಲರ ಮನಸೆಳೆಯುವ ಕಲಾವಿದನಾಗಲಿ ಎಂದು ಹಾರೈಸುವ ಸಿರಿ ಸೌಂದರ್ಯ ಮಾಸ ಪತ್ರಿಕೆ ತಂಡ...


No comments:

Post a Comment