ದೇಶದ ಅಭಿವೃದ್ಧಿಗೆ ಮುಖ್ಯ ಕಾರಣಗಳಲ್ಲಿ ಶಿಕ್ಷಣವೂ ಒಂದು. ಶಿಕ್ಷಕರದ್ದೇ ಇದರಲ್ಲಿ ಬಹುಮುಖ್ಯ ಪಾತ್ರ.
ಶಿಕ್ಷಕ ಎಂದರೆ ಶಿಷ್ಯರಿಗೆ ಅಪಾರ ವಿದ್ಯೆಯನ್ನು ದಾನಗಯ್ಯುವ ಧಾತಮಾತ್ರನಲ್ಲ ಕಲಿಸುವ ಭರದಲ್ಲಿ ಕಲಿಸುವುದ ತಾ ಕಲಿತು, ಶಿಷ್ಯರಿಗೆ ಭಯ, ಭೀತಿ, ಶಿಸ್ತು, ಶಿಕ್ಷೆಗಳ ಅರಿವುಮೂಡಿಸಿ ಕಲಿಕೆಯ ಬಯಕೆಯನ್ನೇರಿಸುವ ಭವಮೂರ್ತೀಯೇ ಶಿಕ್ಷಕ.
ಗುರಿ ಮರೆತ ಗುರುಗಳಿಗಿದು ಅರಿವಿರಲಿ ಯಾಂತ್ರಿಕತೆಯ ಪ್ರಪಂಚದಲ್ಲಿ ಎಲ್ಲವೂ ಯಂತ್ರಮಯ, ತಂತ್ರಮಯವಾಗಿಬಿಟ್ಟಿದೆ ಈ ಜಗವು ಮುಂದೊಂದು ದಿನ ತಂತ್ರಜ್ಞಾನದ ಮೂಲಕ ಎಲ್ಲವನ್ನೂ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕವೇ ಕಲಿಸುವ ಕಾಲಬಂತು. ಮುಂದೊಂದುದಿನ ಗುರುವಿಲ್ಲದ ಗುರುಕುಲವೂ ಬರಬಹುದು.
ಸಮ್ಯಮಮೀರಿ ವರ್ತಿಸುವ ವಿದ್ಯರ್ಥಿಗಳೇ ಕೇಳಿ ತಿದ್ದಿಬುದ್ದಿಹೇಳೋ ಗುರುಗಳು ನಿಮಗಿಲ್ಲದಾಗಿ ತಂತ್ರಜ್ಞಾನದ ಮಂಕುಬಡಿದು ಅಂತರ್ಜಾಲದ ಅಸಹ್ಯಗಳ ಕಡೆಗೆ ನಿಮ್ಮ ಆಸಕ್ತಿ ತಿರುಗಬಹುದು. ಗುರುವನ್ನು ಮನಸ್ಸಲ್ಲೇ ಶಪಿಸುತ್ತಿದ್ದ ದುರ್ಗುಣಿ ಶಿಷ್ಯರಿಂದು ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗ್ರಹಗಹಿಸಿ ಟೀಕಿಸುವುದುಂಟು.
ತಾಯಿಯೊಬ್ಬಳು ಅಗಲು ಅನ್ನವೂ ವ್ಯರ್ಥವಾಗದಂತೆ ಮಗುವಿಗೆ ತಿನ್ನಿಸಲು ಪ್ರಯತ್ನಿಸುವಹಾಗೆ, ಶಿಕ್ಷಕನೊಬ್ಬ ತನ್ನ ಶಿಷ್ಯನನ್ನು ತಯಾರಿಸಿದಾಗಲೇ ಸಾರ್ಥಕ. ಹಸಿದವನಿಗೆ ತಾ ತಿಂದು ಮಿಕ್ಕ ಅನ್ನವನ್ನು ನೀಡುವುದು ಎಂದೂ ದಾನವೆನಿಸಿಕೊಳ್ಳದು ತಾನು ತಿನ್ನಲು ಸಿದ್ದಪಡಿಸಿದ ಅನ್ನವನ್ನು ಹಸಿದವನಿಗಿಟ್ಟಾಗಲೇ ಅದು ನಿಜವಾದ ದಾನ ಎನ್ನಿಸಿದಹಾಗೆ ತನಗೆ ತಿಳಿದದ್ದನ್ನಲ್ಲದೇ ಹೆಚ್ಚಿನದನ್ನು ತಿಳಿಸುವ ಬಯಕೆಯುಳ್ಳ ಸಹೃದಯಿ ಶಿಕ್ಷಕರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು
ಹೆಚ್.ರಾಜು ಕೋಡಿಹಳ್ಳಿ...
ಶಿಕ್ಷಕ ಎಂದರೆ ಶಿಷ್ಯರಿಗೆ ಅಪಾರ ವಿದ್ಯೆಯನ್ನು ದಾನಗಯ್ಯುವ ಧಾತಮಾತ್ರನಲ್ಲ ಕಲಿಸುವ ಭರದಲ್ಲಿ ಕಲಿಸುವುದ ತಾ ಕಲಿತು, ಶಿಷ್ಯರಿಗೆ ಭಯ, ಭೀತಿ, ಶಿಸ್ತು, ಶಿಕ್ಷೆಗಳ ಅರಿವುಮೂಡಿಸಿ ಕಲಿಕೆಯ ಬಯಕೆಯನ್ನೇರಿಸುವ ಭವಮೂರ್ತೀಯೇ ಶಿಕ್ಷಕ.
ಗುರಿ ಮರೆತ ಗುರುಗಳಿಗಿದು ಅರಿವಿರಲಿ ಯಾಂತ್ರಿಕತೆಯ ಪ್ರಪಂಚದಲ್ಲಿ ಎಲ್ಲವೂ ಯಂತ್ರಮಯ, ತಂತ್ರಮಯವಾಗಿಬಿಟ್ಟಿದೆ ಈ ಜಗವು ಮುಂದೊಂದು ದಿನ ತಂತ್ರಜ್ಞಾನದ ಮೂಲಕ ಎಲ್ಲವನ್ನೂ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕವೇ ಕಲಿಸುವ ಕಾಲಬಂತು. ಮುಂದೊಂದುದಿನ ಗುರುವಿಲ್ಲದ ಗುರುಕುಲವೂ ಬರಬಹುದು.
ಸಮ್ಯಮಮೀರಿ ವರ್ತಿಸುವ ವಿದ್ಯರ್ಥಿಗಳೇ ಕೇಳಿ ತಿದ್ದಿಬುದ್ದಿಹೇಳೋ ಗುರುಗಳು ನಿಮಗಿಲ್ಲದಾಗಿ ತಂತ್ರಜ್ಞಾನದ ಮಂಕುಬಡಿದು ಅಂತರ್ಜಾಲದ ಅಸಹ್ಯಗಳ ಕಡೆಗೆ ನಿಮ್ಮ ಆಸಕ್ತಿ ತಿರುಗಬಹುದು. ಗುರುವನ್ನು ಮನಸ್ಸಲ್ಲೇ ಶಪಿಸುತ್ತಿದ್ದ ದುರ್ಗುಣಿ ಶಿಷ್ಯರಿಂದು ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗ್ರಹಗಹಿಸಿ ಟೀಕಿಸುವುದುಂಟು.
ತಾಯಿಯೊಬ್ಬಳು ಅಗಲು ಅನ್ನವೂ ವ್ಯರ್ಥವಾಗದಂತೆ ಮಗುವಿಗೆ ತಿನ್ನಿಸಲು ಪ್ರಯತ್ನಿಸುವಹಾಗೆ, ಶಿಕ್ಷಕನೊಬ್ಬ ತನ್ನ ಶಿಷ್ಯನನ್ನು ತಯಾರಿಸಿದಾಗಲೇ ಸಾರ್ಥಕ. ಹಸಿದವನಿಗೆ ತಾ ತಿಂದು ಮಿಕ್ಕ ಅನ್ನವನ್ನು ನೀಡುವುದು ಎಂದೂ ದಾನವೆನಿಸಿಕೊಳ್ಳದು ತಾನು ತಿನ್ನಲು ಸಿದ್ದಪಡಿಸಿದ ಅನ್ನವನ್ನು ಹಸಿದವನಿಗಿಟ್ಟಾಗಲೇ ಅದು ನಿಜವಾದ ದಾನ ಎನ್ನಿಸಿದಹಾಗೆ ತನಗೆ ತಿಳಿದದ್ದನ್ನಲ್ಲದೇ ಹೆಚ್ಚಿನದನ್ನು ತಿಳಿಸುವ ಬಯಕೆಯುಳ್ಳ ಸಹೃದಯಿ ಶಿಕ್ಷಕರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು
ಹೆಚ್.ರಾಜು ಕೋಡಿಹಳ್ಳಿ...
No comments:
Post a Comment